Category: Finance

ಟ್ಯಾಕ್ಸ್ ಉಳಿಸೋಕೆ ಇಲ್ಲಿದೆ ಸಖತ್ ಐಡಿಯಾ

ನಿಮ್ಮ ಒಟ್ಟು ಆದಾಯದಲ್ಲಿ ತೆರಿಗೆ ವ್ಯಾಪ್ತಿಗೆ ಬರುವ ಆದಾಯವೆಷ್ಟು? ಎನ್ನುವುದನ್ನು ಅರಿಯುವುದರೊಂದಿಗೆ ನ್ಯಾಯಯುತವಾಗಿ ತೆರಿಗೆ ಉಳಿಸುವ ಪ್ರಕ್ರಿಯೆ ಆರಂಭಿಸಬಹುದು. ಇದಕ್ಕೆ ಮೊದಲು ನೀವು ಆದಾಯ ತೆರಿಗೆಯ ಮಿತಿಯನ್ನು ಅರಿಯಬೇಕು. ತೆರಿಗೆ ಮಿತಿಗೆ ಅನುಗಣವಾಗಿ ನೀವು ತೆರಿಗೆ ಉಳಿತಾಯಕ್ಕೆ ಯೋಜನೆ ರೂಪಿಸಬಹುದು. ಆದಾಯ ತೆರಿಗೆ ಮಿತಿಗಳು 2019-20 ಸಾಮಾನ್ಯ ನಾಗರಿಕರಿಗೆ (60 ವರ್ಷ ಒಳಪಟ್ಟು) ಹಿರಿಯ ನಾಗರಿಕರಿಗೆ (60 ವರ್ಷದಿಂದ 80 ರ ಒಳಪಟ್ಟು) ಅತ್ಯಂತ ಹಿರಿಯ ನಾಗರಿಕರಿಗೆ (80 ವರ್ಷ ಮೇಲ್ಪಟ್ಟು) ತೆರಿಗೆ ಸ್ಲ್ಯಾಬ್ ಗಳು ತೆರಿಗೆ…
Read more

ಎಲ್ ಐಸಿ ಪಾಲಿಸಿ ಮೇಲೆ ಸಾಲ ಪಡೆಯುವುದು ಹೇಗೆ..?

ಸಾಲದ ಅಗತ್ಯ ಯಾರಿಗೆ ಯಾವ ಸಂದರ್ಭದಲ್ಲಿ ಬರುತ್ತದೆ ಎಂದು ಹೇಳೋಕೆ ಸಾಧ್ಯವಿಲ್ಲ. ಸಾಲದ ತುರ್ತಿಗೆ ಬೀಳುವ ಮಂದಿ ಪೂರ್ವಾಪರ ಯೋಚನೆ ಮಾಡದೆ ಕೆಟ್ಟ ಮೂಲಗಳಿಂದ ಕೆಟ್ಟ ಸಾಲ ಪಡೆದುಕೊಳ್ಳುತ್ತಾರೆ. ಹೀಗೆ ಚಕ್ರಬಡ್ಡಿ ಲೆಕ್ಕಾಚಾರದವರಿಂದ ಕೈ ಸಾಲ ಮಾಡಿದಾಗ ಆ ಸಾಲದಿಂದ ಅನುಕೂಲವಾಗುವುದಕ್ಕಿಂತ ಕೈ ಸುಟ್ಟುಕೊಳ್ಳುವ ಸಾಧ್ಯತೆಯೇ ಹೆಚ್ಚು. ಹೌದು ಸಾಲ ತೆಗೆದುಕೊಳ್ಳುವಾಗ ಸರಿಯಾದ ವ್ಯಕ್ತಿಗಳಿಂದ , ಸರಿಯಾದ ಸಂಸ್ಥೆಗಳಿಂದ ಸಾಲ ಪಡೆಯುವುದು ಬಹಳ ಮುಖ್ಯ . ತುರ್ತು ಅಗತ್ಯ ಅಂತ ಬಂದಾಗ ನಮ್ಮ ಮನೆಯಲ್ಲಿರುವ ಕೆಲ ದಾಖಲೆಗಳೇ…
Read more

ನೀವೂ ಕೋಟ್ಯಧಿಪತಿ ಆಗಬಹುದು.!

ನನ್ನ ಸಂಬಳ ಕಡಿಮೆ ಇದೆ.  ಏನು ಮಾಡೋದು. ಹೂಡಿಕೆ ಮಾಡಿ ದುಡ್ಡಿಂದ ದುಡ್ಡು ಮಾಡೋದೆಲ್ಲಾ ಶ್ರೀಮಂತರಿಗೆ ಮಾತ್ರ ಸಾಧ್ಯ ಎಂದು ಅನೇಕರು ನಂಬಿದ್ದಾರೆ. ಆದರೆ ಸಮಯೋಚಿತವಾಗಿ, ಕ್ರಮಬದ್ಧವಾಗಿ ಕಾಲಕಾಲಕ್ಕೆ ಹೂಡಿಕೆ ಮಾಡುತ್ತಾ ಬಂದರೆ ಶ್ರೀಸಾಮಾನ್ಯರೂ ಸಹ ಕೋಟ್ಯಧಿಪತಿಗಳಾಗಬಹುದು. ಗಳಿಸಿದ ಆದಾಯದಲ್ಲಿ ಉಳಿತಾಯ ಮಾಡಿದ ಹಣವನ್ನು ಹೂಡಿಕೆ ಮಾಡಿದಾಗ ಹಣ ಬೆಳೆಸಲು ಸಾಧ್ಯವಾಗುತ್ತದೆ. ಶ್ರೀಸಾಮಾನ್ಯ ಕೋಟ್ಯಧಿಪತಿಯಾದ ಕತೆ : 30 ವರ್ಷ ವಯಸ್ಸಿನ ಪವನ್ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಆರಂಭಿಸುತ್ತಾರೆ . ಮೊದಲ ಉದ್ಯೋಗದಲ್ಲೇ ಪವನ್ ಗೆ ಒಳ್ಳೆಯ ಸಂಬಳ ಸಿಗುತ್ತೆ.…
Read more

ಬಿಗ್‌ ಬ್ರೇಕಿಂಗ್‌ : ಬ್ಯಾನ್‌ ಆಗಲಿದೆ 2000 ನೋಟು.

ಈ ವಿಚಾರದಲ್ಲಿ ಇದುವರೆಗೂ ಹಲವಾರು ಊಹಾಪೋಹಗಳು ಬಂದಿರಬಹುದು. ಆದ್ರೆ ಇದು ಮಾತ್ರ ಪಕ್ಕಾ ಮಾಹಿತಿ… ಇದೀಗ 2 ಸಾವಿರ ರೂಪಾಯಿ ನೋಟು ಬ್ಯಾನ್‌ ಆಗಲಿದೆ. ಇನ್ನು ಮುಂದೆ ಬ್ಯಾಂಕ್‌ ಮತ್ತು ಎಟಿಎಂ ಗಳಲ್ಲಿ ನಿಮಗೆ 2 ಸಾವಿರ ನೋಟು ಸಿಗೋದಿಲ್ಲ. ಈಗಾಗಲೇ ಜನರ ಬಳಿ ಇರುವ ನೋಟುಗಳನ್ನು ಬ್ಯಾಂಕುಗಳಲ್ಲಿ ತೆಗೆದುಕೊಳ್ಳಲಾಗುತ್ತೆ. ಆದರೆ ಅದನ್ನ ಮರುಬಳಕೆ ಮಾಡುವಂತಿಲ್ಲ. ಫೆಬ್ರವರಿ 7 ರಿಂದಲೇ 2 ಸಾವಿರ ನೋಟ್‌ ಮರು ಚಲಾವಣೆ ಮಾಡದಂತೆ ಈಗಾಗಲೇ ಕೆಲ ಬ್ಯಾಂಕುಗಳಿಗೆ ಆರ್‌ ಬಿಐ ನಿಂದ…
Read more

ನಿಮ್ಮ ಬಡತನಕ್ಕೆ ನೀವೇ ಮಾಡುವ ಈ 6 ತಪ್ಪುಗಳು ಕಾರಣ…!

‘ಬಡವರಾಗಿ ಹುಟ್ಟುವುದು ನಮ್ಮ ತಪ್ಪಲ್ಲ, ಆದರೆ ಬಡವರಾಗಿಯೇ ಸತ್ತರೆ ಅದರಲ್ಲಿ ನಮ್ಮ ತಪ್ಪಿದೆ’. ಜಗತ್ತಿನ ಅಗ್ರ ಶ್ರೀಮಂತ ವ್ಯಕ್ತಿಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಬಿಲ್ ಗೇಟ್ಸ್ ಹೇಳುವ ಮಾತಿದು. ಶ್ರೀಮಂತಿಕೆ ಯಾರ ಸ್ವತ್ತೂ ಅಲ್ಲ, ವಿವೇಚನೆಯಿಂದ ಉಳಿತಾಯ ಮಾಡಿ, ಸರಿಯಾದ ಕಡೆ ಹೂಡಿಕೆ ಮಾಡಿದರೆ ಬಡವರೂ ಶ್ರೀಮಂತಿಕೆಯತ್ತ ಸಾಗುವುದು ಅಸಾಧ್ಯದ ಮಾತೇನಲ್ಲ. ಆದರೆ ಬಹುಪಾಲು ಜನರು ಉಳಿತಾಯ ಮತ್ತು ಹೂಡಿಕೆಯ ಆರಂಭಿಕ ಹಂತದಲ್ಲೇ ಎಡವುತ್ತಾರೆ. ಈ ಹಿನ್ನೆಲೆಯಲ್ಲಿ ಬಡತನಕ್ಕೆ ಕಾರಣವಾಗುವ ಆ 6 ಕಾರಣಗಳ ವಿವರಣೆ ಇಲ್ಲಿದೆ. 1. ಸಿಗರೇಟ್,…
Read more